ಸುಮಧುರ ಕನ್ನಡ ಕವನಗಳು
Pages
ಕವನಗಳು
ಕನ್ನಡ ಬರಹಗಳು
ಬಾನ ಏರಿ ಬಂದ ಸೂರ್ಯ...
ಜಗದ ಕತ್ತಲೆ ನೀಗಲು...
ಜ್ಞಾನದ ಬೆಳಕನು ತಂದ...
ಮನದ ಕತ್ತಲೆ ಅಳಿಸಲು...
ನವೋಲ್ಲಾಸದ ಆಗಮನ....
ಇರುಳು ಕಳೆದು ಬೆಳಕು ಮೂಡಲು...
ಶುಭ ಹಾರೈಸುವೆ ನಿಮಗೆ...
ಪ್ರತಿ ಕ್ಷಣ ನಿಮಗೆ ಸಿಗಲಿ ಸಂತಸದ ಹೊನಲು.. !!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment